
ಕೀಟ ಪ್ರಪಂಚದ ವಿಸ್ಮಯಗಳು ಉಪನ್ಯಾಸ
I am probably posting this too late as I found this in news paper, ಸಾಯಿಂಕಾಲ್ ಐತಿ ನೋಡ್ರಿ ಪಾ. ಯಾರ ಅರ interest ಇದ್ರ ನೋಡ್ರಿ

I am probably posting this too late as I found this in news paper, ಸಾಯಿಂಕಾಲ್ ಐತಿ ನೋಡ್ರಿ ಪಾ. ಯಾರ ಅರ interest ಇದ್ರ ನೋಡ್ರಿ
ಮೊದಲಿಗೆ ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ಇದೊಂದು ಸಾಮಾನ್ಯ ಹಾಸ್ಯ ಬರಹ ಎಂದೇ ಭಾವಿಸಿದ್ದೆ; ನನಗೆ ಬಿ. ಜಿ. ಎಲ್. ಸ್ವಾಮಿಯವರ ಬಗ್ಗೆ ಕಿಂಚಿತ್ತೂ ತಿಳಿದಿರಲಿಲ್ಲ. ಆದರೆ ಈಗ ಅವರ ಹಿರಿಮೆ, ಜೀವನಶೈಲಿ ಹಾಗೂ ತತ್ವಗಳು ನನ್ನನ್ನು ಎಷ್ಟು ಆವರಿಸಿವೆಯೆಂದರೆ, ಇಂದು ಅವರು ನಮ್ಮ ನಡುವೆ ಇಲ್ಲದಿದ್ದರೂ, ನನ್ನ ಜೀವವಿರುವವರೆಗೂ ಅವರೊಬ್ಬ ಅನುಯಾಯಿಯಾಗಿ, ಶಿಷ್ಯನಾಗಿ ಉಳಿಯುತ್ತೇನೆ.
ಇನ್ನು ಈ ಪುಸ್ತಕದ ವಿಷಯಕ್ಕೆ ಬರುವುದಾದರೆ, ನಮ್ಮ ಸಮಾಜದ ಜಾತಿ ಪದ್ಧತಿ, ಸರ್ಕಾರದ ಕೊಳೆತ ವ್ಯವಸ್ಥೆ ಮತ್ತು ಆ ಕೊಳಕನ್ನೇ ನೆಚ್ಚಿಕೊಂಡು ಬೆಳೆದ ಕೀಟಗಳಿಂದಾಗಿ, ಒಬ್ಬ ಪ್ರಾಮಾಣಿಕ ವ್ಯಕ್ತಿ ಹೇಗೆ ಸವೆದುಹೋಗುತ್ತಾನೆ ಎಂಬ ನೋವನ್ನು ಬಿ. ಜಿ. ಎಲ್. ಸ್ವಾಮಿಯವರು ಎಲ್ಲಿಯೂ ನೇರವಾಗಿ ಹೊರಹಾಕಿಲ್ಲ. ಆದರೂ ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡುವ ನನಗೆ, ಇಲ್ಲಿನ ಪ್ರತಿಯೊಂದು ಪ್ರಸಂಗವೂ ನನ್ನ ಸ್ವಂತ ಕಥೆಯೆಂಬಂತೆ ಭಾಸವಾಯಿತು. ಪ್ರತಿಯೊಂದು ಪುಟದಲ್ಲೂ ಅವರ ಒಳಗಿನ ಚಡಪಡಿಕೆ ನನ್ನನ್ನು ತೀವ್ರವಾಗಿ ಕಾಡಿತು. ಕೆಲವು ಕಡೆ ನಗು ತರಿಸಿದರೂ, ಓದುತ್ತಾ ಹೋದಂತೆಲ್ಲ ಆ ಹಾಸ್ಯದ ಹಿಂದಿನ ನೋವು ಮನಸ್ಸನ್ನು ಚುಚ್ಚಿತು . ಇದೊಂದು ಅತ್ಯುತ್ತಮ ಪುಸ್ತಕ, ಸದ್ಯಕ್ಕಿಷ್ಟು ಮಾತ್ರ ಹೇಳಬಲ್ಲೆ. ಯಾಕೆಂದರೆ ಅವರ ಬರಹಗಳನ್ನು ವಿಮರ್ಶಿಸುವಷ್ಟು ದೊಡ್ಡ ಮನುಷ್ಯ ನಾನಲ್ಲ ಎಂದು ಭಾವಿಸುತ್ತೇನೆ.
ಆಗಿನ ಕಾಲದ ತಮಿಳುನಾಡಿನಲ್ಲಿ ನಡೆದ ಒಂದು ಪ್ರಸಂಗವನ್ನು 'ಕನ್ನಡದ ಕೊಲೆ' ಎಂಬ ಒಂದು ಭಾಗದಲ್ಲಿ ಬಿಜಿಎಲ್ ಸ್ವಾಮಿ ಅವರು ಬರೆದಿದ್ದರು, ಆ ಭಾಗದ ಸಾಲುಗಳನ್ನು ಓದುವಾಗ ಕರ್ನಾಟಕದಲ್ಲೆ ಎಷ್ಟೋ ಕಡೆ ಈಗ ಅದೆ ಪರಿಸ್ಥಿತಿ ಇದೆ ಎಂದು ಬೇಸರವಾಯಿತು.
This dog has been in our locality since two months, first I thought it was someone's dog who was let out by the owner themselves for walking, but came to know that it was a stray when it was chasing bikes, felt that it was trying to find the owner. He is super friendly and he occasionally comes near my home and I feed him. So if this is your dog and you have lost it, please DM.